ಕಡಬ ತಾಲೂಕಿನ ಆಲಂಕಾರು ಗ್ರಾಮಕ್ಕೆ ಸೇರಿದ ಯುವಕರೊಬ್ಬರಿಗೆ ಸೇರಿದ ಹೀರೋ ಸ್ಪೆಂಡರ್ ಪ್ರೋ (Hero Splendor Pro) ದ್ವಿಚಕ್ರ ವಾಹನವು ಕೊಕ್ಕಡ ಜಂಕ್ಷನ್ ಬಳಿ ಕಳ್ಳತನವಾಗಿರುವ ಘಟನೆ ನವೆಂಬರ್ 6 ರಂದು ನಡೆದಿದೆ. ಆಲಂಕಾರು ನಿವಾಸಿ 30 ವರ್ಷದ ಶಿವಪ್ರಸಾದ್ ಅವರ ಬೈಕ್ ಕಳ್ಳತನವಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಾದ ವಾಹನದ ಅಂದಾಜು ಮೌಲ್ಯ ₹20,000 ಎಂದು ಅಂದಾಜಿಸಲಾಗಿದೆ. ಶಿವಪ್ರಸಾದ್ ಅವರು ನವೆಂಬರ್ 6 ರಂದು ಬೆಳಿಗ್ಗೆ ಸುಮಾರು 8:45 ಗಂಟೆಗೆ ತಮ್ಮ ದ್ವಿಚಕ್ರ ವಾಹನವನ್ನು ಕೊಕ್ಕಡ ಜಂಕ್ಷನ್ ಸಮೀಪವಿರುವ ಪಂಚಮಿ ಹಿತಾರ್ಯಧಾಮದ ಶಿವಗಣೇಶ್ ಮೆಡಿಕಲ್
"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.