ಕರ್ನಾಟಕ–ಗೋವಾ ಗಡಿಭಾಗದಲ್ಲಿರುವ Chorla Ghat ನಲ್ಲಿ ನಡೆದಿದೆ ಎಂದು ಹೇಳಲಾಗಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದೆ. ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (Maharashtra State Investigation Team - SIT) ಸಲ್ಲಿಸಿದ ವರದಿಯಲ್ಲಿ, ಚೋರ್ಲಾ ಘಾಟ್ನಲ್ಲಿ ಯಾವುದೇ ದರೋಡೆ ನಡೆದಿರುವುದಕ್ಕೆ ನಂಬಲರ್ಹ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರಕರಣ ಹೇಗೆ ಆರಂಭವಾಯಿತು? ಅಮಾನ್ಯೀಕರಿಸಲ್ಪಟ್ಟ 2000 ರೂ. ನೋಟುಗಳನ್ನು ತುಂಬಿದ್ದ ಕಂಟೈನರ್ ಚೋರ್ಲಾ ಘಾಟ್ ಪ್ರದೇಶದಲ್ಲಿ ದರೋಡೆಗೆ ಒಳಪಟ್ಟಿದೆ ಎಂದು ಸಂದೀಪ್ ಪಾಟೀಲ್ ಎಂಬವರು
ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿ, ಒಬ್ಬ ಆರೋಪಿಗೆ ಜಾಮೀನು ದೊರಕಿಸುವಂತೆ ವಂಚನೆ ನಡೆಸಿದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪುತ್ತೂರು ನಿವಾಸಿಯೊಬ್ಬರ ಒಡೆತನದ ಜಮೀನಿನ ಆರ್ಟಿಸಿ (ಕಂದಾಯ ದಾಖಲೆ) ಅನ್ನು ತನ್ನ ಸ್ವಂತ ಜಮೀನಿನ ದಾಖಲೆ ಎಂದು ನಂಬಿಸಿ, ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಆರೋಪಿಗೆ ಜಾಮೀನು ಕೊಡಿಸುವಲ್ಲಿ ಈ ವ್ಯಕ್ತಿ ಯಶಸ್ವಿಯಾಗಿದ್ದ. ಈ ವಂಚನೆ ಕುರಿತು ಉಪ್ಪಿನಂಗಡಿ ಪ
"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.